tag:blogger.com,1999:blog-5740784209243296812024-03-19T03:41:47.077-04:00Bhakthi Geetha / ಭಕ್ತಿ ಗೀತೆಗಳುದೇವರನಾಮ, ಭಜನೆ, ಹಾಡುಗಳು - Kannada Devotional SongsShreehttp://www.blogger.com/profile/02052895145345175906noreply@blogger.comBlogger126125tag:blogger.com,1999:blog-574078420924329681.post-46376497573651131122011-07-19T10:45:00.001-04:002011-07-19T11:22:36.203-04:00Krishna Baaro Krishna Baaro / ಕೃಷ್ಣ ಬಾರೊ ಕೃಷ್ಣ ಬಾರೊComposer: Purandara Daasaಕೃಷ್ಣ ಬಾರೊ ಕೃಷ್ಣ ಬಾರೋಕೃಷ್ಣಯ್ಯ ನೀ ಬಾರಯ್ಯ ||ಪ||ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ ||ಅ||ಮನ್ಮಥಜನಕನೆ ಬೇಗನೆ ಬಾರೊಕಮಲಾಪತಿ ನೀ ಬಾರೊಅಮಿತಪರಾಕ್ರಮ ಶಂಕರ ಬಾರೊಕಮನೀಯ ಗಾತ್ರನೆ ಬಾರಯ್ಯ ದೊರೆಯೆ ||1||ಸುರುಳು ಕೇಶಗಳ ಒಲಿವ ಅಂದಭರದ ಕಸ್ತೂರಿ ತಿಲಕದ ಚಂದಶಿರದಿ ಒಪ್ಪುವ ನವಿಲುಕಣ್ಗಳಿಂದತರತರದ ಆಭರಣಗಳ ಧರಿಸಿ ನೀ ಬಾರೊ ||2||ಹಾಲುಬೆಣ್ಣೆಗಳ ಕೈಯಲಿ ಕೊಡುವೆಮೇಲಾಗಿ ಭಕ್ಷ್ಯಗಳ ಮುಚ್ಚಿಟ್ಟು ತರುವೆಜಾಲ ಮಾಡದೆ ಬಾರಯ್ಯ ಮರಿಯೆಬಾಲ ಎನ್ನ ತಂದೆ Shreehttp://www.blogger.com/profile/02052895145345175906noreply@blogger.com6tag:blogger.com,1999:blog-574078420924329681.post-65077061171498370452011-06-22T23:13:00.002-04:002011-07-19T11:27:21.230-04:00Mannaru Krishnage Mangala / ಮನ್ನಾರು ಕೃಷ್ಣಗೆ ಮಂಗಳComposer: Purandara Daasaಮನ್ನಾರು ಕೃಷ್ಣಗೆ ಮಂಗಳಜಗವ ಮನ್ನಿಸಿದೊಡೆಯಗೆ ಮಂಗಳ ||ಪಲ್ಲವಿ||ಬೊಮ್ಮನ ಪಡೆದಗೆ ಭಕ್ತರುದ್ಧಾರಿಗೆಕಮ್ಮಗೋಲನಯ್ಯಗೆ ಮಂಗಳಧರ್ಮರಕ್ಷಕನಿಗೆ ದಾನವಶಿಕ್ಷಗೆನಮ್ಮ ರಕ್ಷಕನಿಗೆ ಮಂಗಳ ||1||ತುರುಗಳ ಕಾಯ್ದಗೆ ಕರುಣಾಕರನಿಗೆಗಿರಿಯನೆತ್ತಿದವಗೆ ಮಂಗಳವರದ ತಿಮ್ಮಪ್ಪಗೆ ವಾರಿಜನಾಭಗೆಹರಿ ಸರ್ವೋತ್ತಮನಿಗೆ ಮಂಗಳ||2||ದೇವಕಿದೇವಿಯ ತನಯಗೆ ಮಂಗಳದೇವ ತಿಮ್ಮಪ್ಪಗೆ ಮಂಗಳಮಾವನ ಕೊಂದು ಮಲ್ಲರ ಮಡುಹಿದಪುರಂದರವಿಠಲಗೆ ಮಂಗಳ||3||[ಮನ್ನಾರು - ಮನೋಹರ, ಸುಂದರ]Audio Link by Shreehttp://www.blogger.com/profile/02052895145345175906noreply@blogger.com0tag:blogger.com,1999:blog-574078420924329681.post-11837487011640004122011-06-11T12:17:00.001-04:002011-06-11T12:34:50.946-04:00ಯಾದವ ನೀ ಬಾ / Yaadava Nee BaaComposer: Purandara Daasaಯಾದವ ನೀ ಬಾ ಯದುಕುಲನಂದನ |ಮಾಧವ ಮಧುಸೂಧನ ಬಾರೋ ||ಪಲ್ಲವಿ||ಸೋದರ ಮಾವನ ಮಧುರೆಲಿ ಮಡುಹಿದಯಶೋದೆ ಕಂದ ನೀ ಬಾರೋ ||ಅನುಪಲ್ಲವಿ||ಚರಣಶಂಖಚಕ್ರವು ಕೈಯಲಿ ಹೊಳೆಯುತ |ಬಿಂಕದ ಗೋವಳ ನೀ ಬಾರೋ ||ಅಕಳಂಕ ಮಹಿಮನೆ ಆದಿನಾರಾಯಣ |ಬೇಕೆಂಬ ಭಕುತರಿಗೊಲಿಬಾರೋ ||1||ಕಣಕಾಲಂದುಗೆ ಘಲುಘಲುರೆನುತಲಿ |ಝಣಝಣ ವೇಣುನಾದದಲಿ ||ಚಿಣಿಕೋಲು ಚೆಂಡು ಬುಗುರಿಯನಾಡುತ |ಸಣ್ಣ ಸಣ್ಣ ಗೋವಳರೊಡಗೂಡಿ ಬಾರೋ||2||ಖಗವಾಹನನೇ ಬಗೆಬಗೆ ರೂಪನೇ |ನಗುಮೊಗದರಸನೇ ನೀ ಬಾರೋ ||ಜಗದೊಳು ನಿನ್ನಯ Shreehttp://www.blogger.com/profile/02052895145345175906noreply@blogger.com3tag:blogger.com,1999:blog-574078420924329681.post-2256295641693561712011-06-06T16:27:00.002-04:002011-07-19T11:27:21.233-04:00Smarane Onde Salade Govindana / ಸ್ಮರಣೆ ಒಂದೇ ಸಾಲದೆComposer: Purandara Daasaಸ್ಮರಣೆ ಒಂದೇ ಸಾಲದೆ ಗೋವಿಂದನನಾಮ ಒಂದೇ ಸಾಲದೆ ||ಪಲ್ಲವಿ||ಪರಮ ಪುರುಷನನ್ನು ನೆರೆ ನಂಬಿದವರಿಗೆದುರಿತ ಬಾಧೆಗಳ ಗುರುತು ತೋರುವುದೆ ||ಕಡು ಮೂರ್ಖನಾದರೇನು ದುಷ್ಕರ್ಮದಿಂ ತೊಡೆದಾತನಾದರೇನುಜಡನಾದರೇನಲ್ಪಜಾತಿಯಾದರೇನುಬಿಡದೆ ಪ್ರಹ್ಲಾದನ್ನ ಸಲಹಿದ ಹರಿಯ ||ಪಾತಕಿಯಾದರೇನು ಸರ್ವಪ್ರಾಣಿ ಘಾತಕಿಯಾದರೇನುನೀತಿಯ ಬಿಟ್ಟು ದುಷ್ಕರ್ಮಿಯಾದರೇನುಪ್ರೀತಿಯಿಂದಜಾಮಿಳನ ಸಲಹಿದ ಹರಿಯ ||ಸಕಲ ತೀರ್ಥಯಾತ್ರೆಯ ಮಾಡಿದಂಥ ನಿಖಿಲ ಪುಣ್ಯದ ಫಲವುಭಕುತಿ ಪೂರ್ವಕವಾಗಿ Shreehttp://www.blogger.com/profile/02052895145345175906noreply@blogger.com0tag:blogger.com,1999:blog-574078420924329681.post-4875820251704292672011-03-11T21:39:00.019-05:002011-07-19T11:27:21.235-04:00Ambiga naa ninna nambide / ಅಂಬಿಗಾ ನಾ ನಿನ್ನ ನಂಬಿದೆComposer: Purandara Daasaಪಲ್ಲವಿಅಂಬಿಗ ನಾ ನಿನ್ನ ನಂಬಿದೆ ಜಗದಂಬಾರಮಣನ ನಿನ್ನ ನಂಬಿದೆ||ಚರಣತುಂಬಿದ ಹರಿಗೋಲಂಬಿಗಅದಕೊಂಭತ್ತು ಛಿದ್ರವು ಅಂಬಿಗಸಂಭ್ರಮದಿಂ ನೋಡಂಬಿಗಅದರಿಂಬು ನೋಡಿ ನಡೆಸಂಬಿಗ||1||ಹೊಳೆಯ ಭರವ ನೋಡಂಬಿಗಅದಕೆ ಸೆಳವು ಘನವಯ್ಯ ಅಂಬಿಗಸುಳಿಯೊಳು ಮುಳುಗಿದೆ ಅಂಬಿಗಎನ್ನ ಸೆಳೆದು ಕೊಂಡೊಯ್ಯೊ ನೀನಂಬಿಗ||2||ಆರು ತೆರೆಯ ನೋಡಂಬಿಗಅದು ಮೀರಿ ಬರುತಲಿದೆ ಅಂಬಿಗಯಾರಿಂದಲಾಗದು ಅಂಬಿಗಅದ ನಿವಾರಿಸಿ ದಾಟಿಸೋ ಅಂಬಿಗ||3||ಸತ್ಯವೆಂಬುದೆ ಹುಟ್ಟು ಅಂಬಿಗಸದಾ ಭಕ್ತಿಯೆಂಬುದೆ ಪಥ Shreehttp://www.blogger.com/profile/02052895145345175906noreply@blogger.com0tag:blogger.com,1999:blog-574078420924329681.post-65703466741016221222011-02-25T11:26:00.013-05:002016-07-19T11:34:58.476-04:00Mangalam Guru Shree Chandramouleshwarage /ಮಂಗಳಂ ಗುರು ಶ್ರೀ ಚಂದ್ರಮೌಳೇಶ್ವರಗೆ
By far the most requested song!!! I will shortly post the audio too.
This aarati song is commonly sang in Smartha households.The original song has these stanzas below. These refer to all the deities in the Shringeri temple.
ಮಂಗಳಂ ಗುರು ಶ್ರೀ ಚಂದ್ರಮೌಳೇಶ್ವರಗೆ
ಶಕ್ತಿ ಗಣಪತಿ ಶಾರದಾಂಬೆಗೆ ಶಂಕರಾಚಾರ್ಯರಿಗೆ||
ಕಾಲಭೈರವಗೆ ಕಾಳಿ ದುರ್ಗಿಗೆ
ವರ ವೀರ ಶೂರ ಧೀರ ಹನುಮ ಮಾರುತಿ ಚರಣಕ್ಕೆ||
ಮಲ್ಲಿಕಾರ್ಜುನಗೆ ಚೆಲುವ ಜನಾರ್ಧನಿಗೆ
Shreehttp://www.blogger.com/profile/02052895145345175906noreply@blogger.com12tag:blogger.com,1999:blog-574078420924329681.post-61174877717597592542011-01-28T10:27:00.006-05:002011-07-19T11:27:21.237-04:00Onde Naamavu Saalade / ಒಂದೇ ನಾಮವು ಸಾಲದೆComposer: Purandara Daasaಒಂದೇ ನಾಮವು ಸಾಲದೆ ಶ್ರೀ ಹರಿಯೆಂಬಒಂದೇ ನಾಮವು ಸಾಲದೆ ||ಪ||ಒಂದೇ ನಾಮವು ಭವಬಂಧನ ಬಿಡಿಸುವುದೆಂದುವೇದಂಗಳ ಆನಂದದಿ ಸ್ತುತಿಸುವ ||ಅಪ||ಉಭಯರಾಯರು ಸೇರಿ ಸಮ್ಮತದಿ ಲೆತ್ತವನಾಡಿಸಭೆಯೊಳು ಧರ್ಮಜ ಸತಿಯ ಸೋಲೆನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲುಇಭರಾಜ ಗಮನೆಗೆ ಅಕ್ಷಯ ವಸ್ತ್ರವನಿತ್ತ |1|ಹಿಂದೊಬ್ಬ ಋಶಿ ಪುತ್ರನಂದು ದಾಸಿಯ ಕೂಡೆಸಂದೇಹವಿಲ್ಲದೆ ಹಲವು ಕಾಲದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿಕಂದ ನಾರಗನೆಂದು ಕರೆಯಲಭಯವಿತ್ತ |2|ಕಾಶಿಯಪುರದೊಳಗೆ ಈಶ Shreehttp://www.blogger.com/profile/02052895145345175906noreply@blogger.com0tag:blogger.com,1999:blog-574078420924329681.post-15771686637494614642011-01-22T16:39:00.021-05:002011-01-22T17:16:14.441-05:00Baaro Muraari / ಬಾರೋ ಮುರಾರಿComposer: Vadirajaruಬಾರೋ ಮುರಾರಿ ಬಾಲಕ ಶೌರಿಸಾರ ವಿಚಾರಿ ಸಂತೋಷಕಾರಿಆಟ ಸಾಕೇಳೋ ಮೈಯೆಲ್ಲ ಧೂಳೋಊಟ ಮಾಡೇಳೊ ಕೃಷ್ಣ ಕೃಪಾಳೊಅರುಣಾಬ್ಜಚರಣ ಮಂಜುಳಾಭರಣಪರಮ ವಿತರಣ ಪನ್ನಗಶಯನಮನೆಗೆದ್ದು ಬಾರೋ ಕೊನೆಗಯ್ಯ ತೋರೋಚಿನ್ಮಯ ಬಾರೋ ನಗೆಮುಗ ತೋರೋವೆಂಕಟರಮಣ ಸಂಕಟಹರಣಕಿಂಕರಾಮರಗಣ ವಂದಿತಚರಣಅರವಿಂದನಯನ ಶರದೇಂದುವದನವರಯದುಸದನ ಸಿರಿ ಹಯವದನ----------------------------------bArO murAri bAlaka shaurisaara vichAri santoShakAriaaTa sAkELO maiyella dhULOooTa mADELo kriShNaShreehttp://www.blogger.com/profile/02052895145345175906noreply@blogger.com0tag:blogger.com,1999:blog-574078420924329681.post-5607704003550250802010-12-31T23:30:00.001-05:002011-01-01T01:11:09.725-05:00Dayamade Dayamade Taaye Vagdevi / ದಯಮಾಡೆ ತಾಯೆ ವಾಗ್ದೇವಿComposer: Jagannatha Daasaಪಲ್ಲವಿದಯಮಾಡೆ ದಯಮಾಡೆ ತಾಯೆ ವಾಗ್ದೇವಿ ||ಅನುಪಲ್ಲವಿದಯದಿಂದ ನೀನೆನ್ನ ನೋಡೆ ವಾಗ್ದೇವಿ ||ಚರಣಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆವ್ರತತಿಜನೇತ್ರೆ ಭಾರತಿ ನೀ ದಯಮಾಡೆ ||೧|ಸುಮುಖೀ ತ್ವಚ್ಚರಣಾಬ್ಜ ದ್ರುಮಛಾಯಶ್ರಿತರಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ||೨||ಜಗನ್ನಾಥವಿಠಲನ ಅಂಘ್ರಿಗಳ ಸೇವೆಯೊಳುಸುಗುಣೆ ಸನ್ಮತಿಕೊಟ್ಟು ಬೇಗೆನ್ನ ಸಲಹೆ||೩||1.Audio Link by Balamurali KrishnaShreehttp://www.blogger.com/profile/02052895145345175906noreply@blogger.com0tag:blogger.com,1999:blog-574078420924329681.post-85585926300876096332010-12-21T12:20:00.006-05:002012-07-27T15:12:44.037-04:00Maathu Maathige Keshava Narayana / ಮಾತು ಮಾತಿಗೆ
Composer: Vadirajaru
ಪಲ್ಲವಿಮಾತು ಮಾತಿಗೆ ಕೇಶವ ನಾರಾಯಣಮಾಧವ ಎನಬಾರದೆ ಹೇ ಜಿಹ್ವೆ ||ಅನುಪಲ್ಲವಿಪ್ರಾತಃಕಾಲದೊಳೆದ್ದು ಪಾರ್ಥಸಾರಥಿಯೆಂದುಪ್ರೀತಿಲಿ ನೆನೆಯೆ ಸುಪ್ರೀತನಾಗುವ ಹರಿಯಏತಕ್ಕೆ ನೆನೆಬಾರದು ಹೇ ಜಿಹ್ವೆ ||ಚರಣಜಲಜನಾಭನ ನಾಮವು ಈ ಜಗಕ್ಕೆಲ್ಲಜನನ ಮರಣಹರವುಸುಲಭವಾಗಿಹುದು ಸುಖಕೆ ಕಾರಣವಿದುಬಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದುತಿಳಿದು ತಿಳಿಯದಿಹರೇ ಹೇ ಜಿಹ್ವೆ ||೧||ತರಳೆ ದ್ರೌಪದಿ ಸೀರೆಯ ಸೆಳೆಯುತಿರೆಹರಿ ನೀನೆ ಗತಿಯೆನಲುಪರಮ ಪುರುಷ ಭವಭಂಜನ ಕೇಶವದುರುಳರ ಮರ್ದಿಸಿ Shreehttp://www.blogger.com/profile/02052895145345175906noreply@blogger.com1tag:blogger.com,1999:blog-574078420924329681.post-37450741897428929342010-12-15T18:43:00.001-05:002010-12-15T19:18:34.710-05:00Venunaadapriya Gopalakirshna /ವೇಣುನಾದ ಪ್ರಿಯComposer: Vadirajaruವೇಣುನಾದ ಪ್ರಿಯ ಗೋಪಾಲಕೃಷ್ಣ ವೇಣುನಾದ ವಿನೋದ ಮುಕುಂದಗಾನವಿನೋದ ಶೃಂಗಾರ ಗೋಪಾಲವಂದಿತ ಚರಣ ವಸುಧೆಯ ಆಭರಣಇಂದಿರ ರಮಣ ಇನ ಕೋಟಿ ತೇಜಮಂದರಧರ ಗೋವಿಂದ ಮುಕುಂದಸಿಂಧು ಶಯನ ಹರಿ ಕಂದರ್ಪ ಜನಕನವನೀತ ಚೋರ ನಂದ ಕುಮಾರಭುವನೇಕ ವೀರ ಬುದ್ಧಿ ವಿಸ್ತಾರರವಿಕೊಟಿ ತೇಜ ರಘುವಂಶ ರಾಜದಿವಿಜ ವಂದಿತ ಧನುಜಾರಿ ಗೋಪಾಲಪರಮ ದಯಾಳು ಪಾವನ ಮೂರ್ತಿವರಕೀರ್ತಿ ಹಾರ ಶೃಂಗಾರ ಲೋಲಉರಗೇಂದ್ರ ಶಯನ ವರಹಯವದನಶರಣು ರಕ್ಷಕ ಪಾಹಿ ಕೋದಂಡ ರಾಮ----------------------------------vENunAda Shreehttp://www.blogger.com/profile/02052895145345175906noreply@blogger.com0tag:blogger.com,1999:blog-574078420924329681.post-76355910068356745752010-12-10T18:40:00.009-05:002015-11-10T15:29:28.677-05:00Aravindaalaye Taaye / ಅರವಿಂದಾಲಯೇ ತಾಯೇRaaga: kEdAragauLa.taala : tripuTaಅರವಿಂದಾಲಯೇ ತಾಯೇ ಶರಣು ಹೊಕ್ಕೆನು ಕಾಯೇಸಿರಿ ರಮಣನ ಪ್ರಿಯೇ ಜಗನ್ಮಾತೇ||ಕಮಲ ಸುಗಂಧಿಯೇ ಕಮಲದಳ ನೇತ್ರೆಯೆ ಕಮಲವಿಮಲ ಶೋಭಿತೇಕಮನೀಯ ಹಸ್ತಪಾದ ಕಮಲವಿರಾಜಿತೇ ಕಮಲೇ ಕಾಯೇ ಎನ್ನನು(ಶ್ರೀ ಲಕುಮಿಯೇ)ನಿನ್ನ ಕರುಣ ಕಟಾಕ್ಷ ವಿಕ್ಷಣದಿಂದಲಿ ತನುಮನಗಳನಿತ್ತೆ ಧನ್ಯ ವಿರಾಜಿತೇಅಜಭಾವಾದಿಗಳ ಪ್ರಸನ್ನೇ ಕಾಯೇ ಎನ್ನನು(ಶ್ರೀ ಲಕುಮಿಯೇ)ಹರಿ ನಿನ್ನ ಉರದಲ್ಲಿ ಧರಿಸಿದನೆಂಬಂತ ಕರುವದಿ ಮರೆಯದಿರೆನಿರತ ನಿನ್ನಯ ಮುದ್ದು ಪುರಂದರವಿಟ್ಟಲನ ಚರಣಕಮಲವ ತೋರಿಸೆ(ಶ್ರೀ Shreehttp://www.blogger.com/profile/02052895145345175906noreply@blogger.com0tag:blogger.com,1999:blog-574078420924329681.post-1813229139685238442010-11-22T19:38:00.006-05:002010-11-22T20:21:02.586-05:00Bolonatha Umapati / ಬೋಲೋ ನಾಥ ಉಮಾಪತಿಬೋಲೋ ನಾಥ ಉಮಾಪತೇ(ಪತಿ)ಶಂಭೋ ಶಂಕರ ಪಶುಪತೇನಾಂದಿ ವಾಹನ ನಾಗ ಭೂಷಣಚಂದ್ರಶೇಖರ ಜಟಾಧರಶೂಲಾಧಾರ ಜ್ಯೋತಿ ಪ್ರಕಾಶವಿಭೂತಿ ಸುಂದರ ಪರಮೇಶಸ್ಮಶಾನವಾಸ ಚಿದಂಬರೇಶನೀಲಕಂಠ ಮಹದೇವಕೈಲಾಸ ವಾಸ ಕನಕ ಸಭೇಷಗೌರಿ ಮನೋಹರ ವಿಶ್ವೇಶ-------------------------------------Bolo Natha Uma PatheShambho Shankara PashupatheNandi Vahana Naga BhooshanaChandrashekara JatadharaShooladhara Jyoti PrakashaVibhooti Sundara ParameshaSmashaana Vaasa Shreehttp://www.blogger.com/profile/02052895145345175906noreply@blogger.com1tag:blogger.com,1999:blog-574078420924329681.post-35524234825854263662010-11-16T19:02:00.000-05:002010-11-16T19:13:56.287-05:00SharaNu Sakalodhaara / ಶರಣು ಸಕಲೋದ್ಧಾರComposer: Purandara DaasaLanguage: KannaDaಪಲ್ಲವಿಶರಣು ಸಕಲೋದ್ಧಾರ ಅಸುರ ಕುಲ ಸಂಹಾರಶರಣು ದಶರಥ ಬಾಲ ಜಾನಕೀಲೋಲಈ ಮುದ್ದು ಈ ಮುಖವು ಈ ತನುವಿನಾ ಕಾಂತಿಈ ಬಿಲ್ಲು ಈ ಬಾಣ ಈ ನಿಂತ ಈ ಭಾವಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯಯಾವ ದೇವರಿಗೆ ಉಂಟು ಮೂರುಲೋಕದೊಳಗೆ[1]ಉಟ್ಟ ಪೀತಾಂಬಾರವು ಉಡಿಗೆಜ್ಜೆ ಮಾಣಿಕವೂದೊಡ್ಡ ನವರತ್ನದ ಆಭರಣ ಇರಲುಕೊಟ್ಟ ಭಾಷೆಗೆ ತಪ್ಪ ನಿಜಭಕ್ತರಿಗೆ ಒಲಿವಸೃಷ್ಟಿಯೊಳಗೆ ಕಾಣೆ ಕೌಸಲ್ಯರಾಮ[2]ಪಾಲಿಸಲು ಅಯೋಧ್ಯ ಪಟ್ಟಣದಲ್ಲಿ ಪುರವಾಸಬೇಡಿದ ಇಷ್ಟಾರ್ಥಗಳ ಕೊಡುವೆನೆನುತಭಾವShreehttp://www.blogger.com/profile/02052895145345175906noreply@blogger.com0tag:blogger.com,1999:blog-574078420924329681.post-45849078148853837122010-11-08T19:35:00.009-05:002011-01-01T01:11:52.807-05:00Yake Nirdayanade / Yeke Nirdayanaade /ಯಾಕೆ ನಿರ್ದಯನಾದೆComposer : Purandara Dasaಪಲ್ಲವಿಯಾಕೆ ನಿರ್ದಯನಾದೆ(ಯೋ) ಎಲೊ ದೇವನೆ (ಹರಿಯೇ) ಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ||ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದುಹಿಂಗದೆ ಪ್ರಹ್ಲಾದನ ಅಪ್ಪಿಕೊಂಡೆಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆಭಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ |1|ಸಿರಿ ದೇವಿಗೆ ಹೇಳದೆ ಸೆರಗು ಸಂವರಿಸದೆಗರುಡನ ಮೇಲೆ ಎರಗಿ ಗಮನವಾಗದೆಭರದಿಂದ ನೀ ಬಂದು ಆತನ ಸಲಹಿದೆಕರಿರಾಜ ಎಷ್ಟು ಕನಕವ ಕೊಟ್ಟನೋ ಹರಿಯೆ |2|ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೇನಿಜದಿ ರುಕ್ಮಾಂಗದನು ನಿನ್ನ Shreehttp://www.blogger.com/profile/02052895145345175906noreply@blogger.com0tag:blogger.com,1999:blog-574078420924329681.post-12159537600486542852010-11-02T20:16:00.021-04:002011-01-01T01:11:52.809-05:00Harinamada aragiliyu / Harinamadaraginiyu / ಹರಿನಾಮದರಗಿಳಿಯುಹರಿನಾಮದರಗಿಣಿಯು ಹಾರುತಿದೆ ಜಗದಿಪರಮ ಭಾಗವತರು ಬಲೆಯ ಬೀಸುವರು ||ಪ||ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದುತಾಪವೆಂಬುವ ಹುಲಿಯ ಕೊಂಡೊಯ್ವುದುಕಾಪಾಡಲದನೊಯ್ದು ಹೃದಯದೊಳಗಿಂಬಿಟ್ಟುಆಪತ್ತಿಗೊದಗುವುದು ಆ ಮುದ್ದು ಅರಗಿಣಿಯು |1|ದಾರಿಯಲಿ ನಡೆವಾಗ ಚೋರರುಪಟಳವಿಲ್ಲಮಾರಿ ಬಂದರೆ ಅದನು ಹೊಡೆದು ನೂಕುವುದುಕ್ರೂರ ಯಮಭಟರನು ಮೂಗು ರೆಕ್ಕಿಲಿ ಬಡಿದುದಾರಿ ತೋರುವುದು ಮುರಾರಿ ಪಟ್ಟಣಕೆ |2|ಎಷ್ಟು ವರ್ಣಿಸಲಿ ನಾ ಈ ಮುದ್ದು ಅರಗಿಣಿಯಹೊಟ್ಟೆಯೊಳಗೀರೇಳು ಜಗವನಿಂಬಿಟ್ಟುಸೃಷ್ಟೀಶ ಪುರಂದರ ವಿಠಲನ ನೆನೆ Shreehttp://www.blogger.com/profile/02052895145345175906noreply@blogger.com6tag:blogger.com,1999:blog-574078420924329681.post-39446234488536483152010-10-25T19:33:00.002-04:002013-12-02T11:14:48.776-05:00Jaya Janardhana Krishna / ಜಯ ಜನಾರ್ಧನಾ ಕೃಷ್ಣಾಜಯ ಜನಾರ್ಧನ ಕೃಷ್ಣ ರಾಧಿಕಾಪತೇ
ಜನ ವಿಮೋಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ
ಸುಜನ ಬಾಂಧವ ಕೃಷ್ಣ ಸುಂದರ ಕೃತೆ
ಮದನ ಕೋಮಲ ಕೃಷ್ಣ ಮಾಧವ ಹರೇ
ವಸುಮತಿ ಪತೇ ಕೃಷ್ಣ ವಾಸವಾನುಜ
ವರಗುಣಾಕರ ಕೃಷ್ಣ ವೈಷ್ಣವಾಕೃತೆ
ಸುರಚಿರಾನನ ಕೃಷ್ಣ ಶೌರ್ಯವಾರಿಧೆ
ಮುರಹರ ವಿಭೋ ಕೃಷ್ಣ ಮುಕ್ತಿದಾಯಕ
ವಿಮಲಪಾಲಕ ಕೃಷ್ಣ ವಲ್ಲಭಿಪತೆ
ಕಮಲಲೋಚನಾ ಕೃಷ್ಣ ಕಾಮ್ಯದಾಯಕ
ವಿಮಾಲಗಾತ್ರನೇ ಕೃಷ್ಣ ಭಕ್ತವತ್ಸಲ
ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಮ್
ಕುವಲೈಕ್ಷಣ ಕೃಷ್ಣ Shreehttp://www.blogger.com/profile/02052895145345175906noreply@blogger.com8tag:blogger.com,1999:blog-574078420924329681.post-75174332596366041992010-10-14T20:18:00.014-04:002010-10-14T20:34:17.115-04:00Sarasijanaabha Sodari / ಸರಸಿಜನಾಭ ಸೋದರಿRaaga: nagagandhaariTaala : roopakaComposer: Muthuswamy Dikshitarಪಲ್ಲವಿಸರಸಿಜನಾಭ ಸೋದರಿ ಶಂಕರಿ ಪಾಹಿಮಾಂಅನುಪಲ್ಲವಿವರದ ಅಭಯಕರ ಕಮಲೇ ಶರಣಾಗತ ವತ್ಸಲೇಚರಣಪರಂಧಾಮ ಪ್ರಕೀರ್ತಿತೆ ಪಶುಪಾಶ ವಿಮೋಚಿತೆಪನ್ನಗಾಭರಣಯುತೆ ನಾಗಗಾಂಧಾರಿ ಪುಜಿತಾಬ್ಜಪದೆಸದಾ ನಂದಿತೆ ಸಂಪದೆ ವರ ಗುರುಗುಹ ಜನನಿಮದಶಮನಿ ಮಹಿಷಾಸುರ ಮರ್ಧಿನಿ ಮಂದಗಮನಿಮಂಗಳ ವರ ಪ್ರದಾಯಿನಿ---------------------------------------------------------------- pallavisarasijanAbha sodari shankari Shreehttp://www.blogger.com/profile/02052895145345175906noreply@blogger.com0tag:blogger.com,1999:blog-574078420924329681.post-11739627921757997522010-10-02T20:32:00.003-04:002011-01-01T01:12:36.422-05:00Paalisemma Muddu Sharade / ಪಾಲಿಸೆಮ್ಮ ಮುದ್ದುಶಾರದೆಪಾಲಿಸೆಮ್ಮ ಮುದ್ದು ಶಾರದೆಎನ್ನ ನಾಲಿಗೆಯಲಿ ನಿಲ್ಲ ಬಾರದೆ || ಪಲ್ಲವಿ ||ಲೋಲಲೋಚನೆ ತಾಯೆನಿರುತ ನಂಬಿದೆ ನಿನ್ನ || ಅನುಪಲ್ಲವಿ ||ಅಕ್ಷರಕ್ಷರ ವಿವೇಕವಾ ನಿನ್ನ ಕುಕ್ಷಿಯೊಳಿರೆಏಳು ಲೋಕವ ಸಾಕ್ಷಾತ್ ರೂಪದಿಂದಒಲಿದು ರಕ್ಷಿಸು ತಾಯೆ || ೧ ||ಶೃಂಗಾರಪುರ ನೆಲೆವಾಸಿನೀ ದೇವಿಸಂಗೀತಗಾನ ವಿಲಾಸಿನೀಮಂಗಳಗಾತ್ರೆ ತಾಯೆ ಭಳಿರೆ ಬ್ರಹ್ಮನ ರಾಣಿ || ೨ ||ಸರ್ವಾಲಂಕಾರ ದಯಾಮೂರುತಿ ನಿನ್ನಚರಣವ ಸ್ಮರಿಸುವೆ ಕೀರುತಿಗುರುಮೂರ್ತಿ ಪುರಂದರ ವಿಠಲನ್ನ ಸ್ಮರಿಸುವೆ || ೩ ||1.Audio Link by M.S.Sheela (Shreehttp://www.blogger.com/profile/02052895145345175906noreply@blogger.com0tag:blogger.com,1999:blog-574078420924329681.post-62208224232999975702010-09-16T14:42:00.010-04:002013-04-30T23:54:12.484-04:00Simharoopanaada / ಸಿಂಹರೂಪನಾದ ಶ್ರೀ ಹರಿ
raaga : kEdaara gowLa
taaLa : aadi
Composer: Purandara Daasa
ಪಲ್ಲವಿ
ಸಿಂಹರೂಪನಾದ ಶ್ರೀ ಹರಿ ಹೇ ನಾಮಗಿರೀಶನೇ
ಅನುಪಲ್ಲವಿ
ಒಮ್ಮನದಿಂದ ನಿಮ್ಮನು ಭಜಿಸಲು ಸಮ್ಮತದಿಂದಲಿ ಕಾಯುವೆನೆಂದ ಹರಿ
ತರಳನು ಕರೆಯೆ ಸ್ಥಂಭವು ಬಿರಿಯೇ
ತುಂಬಾ ಉಗ್ರವನು ತೋರಿದನು
ಕರುಳನು ಬಗೆದು ಕೊರಳೊಳಗಿಟ್ಟು
ತರಳನ ಸಲಹಿದ ಶ್ರೀ ನರಸಿಂಹನೆ
ಭಕ್ತರೆಲ್ಲ ಕೂಡಿ ಬಹು ದೂರ ಓಡಿ
ಪರಮ ಶಾಂತವನು ಬೇಡಿದರು
ಕರೆದು ತನ್ನ ಸಿರಿಯನು ತೊಡೆಯೊಳು ಕುಳಿಸಿದ
ಪರಮ ಹರುಷವನು ಹೊಂದಿದ ಶ್ರೀ ಹರಿ
ಜಯ ಜಯ ಜಯವೆಂದು Shreehttp://www.blogger.com/profile/02052895145345175906noreply@blogger.com2tag:blogger.com,1999:blog-574078420924329681.post-80111639130793725062010-09-09T18:27:00.022-04:002010-11-08T20:20:29.430-05:00Gajavadana Paliso / ಗಜವದನ ಪಾಲಿಸೊComposer : Vijayadaasaraaga : begadeLanguage : Kannadaಪಲ್ಲವಿಗಜವದನ ಪಾಲಿಸೋತ್ರಿಜಗದೊಡೆಯ ಶ್ರೀ ಭುಜಗ ಭೂಷಣ||ಏಸು ದಿನಕೆ ನಿನ್ನ ವಾಸವ ಪೊಗಳುವೆಲೇಸ ಪಾಲಿಸೊ ನಿತ್ಯ ವಾಸವನುತನೆ [1]ಭಕ್ತಿಯೊಳು ಭಜಿಪೆನು ರಕ್ತಾಂಬರಧರಮುಕ್ತಿ ಪಥವೀಯೋ ಶಕ್ತಿ ಸ್ವರೂಪ [2]ಪೊಡವಿಯೊಳಗೆ ನಿನ್ನ ಬಿಡುವರಾರೋ ರನ್ನಕಡು ಹರುಷದಿ ಕಾಯೋ ವಿಜಯ ವಿಟ್ಟಲ ದಾಸ [3]------------------------------------------gajavadana paalisotrijagadoDeya Shri bhujaga bhushaNa||Esu dinake Shreehttp://www.blogger.com/profile/02052895145345175906noreply@blogger.com0tag:blogger.com,1999:blog-574078420924329681.post-6982849688743371342010-08-31T17:19:00.001-04:002010-09-09T18:56:29.834-04:00Vanamali Radha Ramana / ವನಮಾಲಿ ರಾಧ ರಮಣವನಮಾಲಿ ರಾಧ ರಮಣ ಗಿರಿಧಾರಿ ಗೋವಿಂದನೀಲಮೇಘ ಸುಂದರ ನಾರಾಯಣ ಗೋವಿಂದಭಕ್ತಹೃದಯ ಮಂದಾರ ಬಾನು ಕೋಟಿ ಸುಂದರನಂದ ನಂದ ಗೋಪಬೃಂದ ನಾರಾಯಣ ಗೋವಿಂದನಾರಾಯಣ ಗೋವಿಂದ (x4)Vanamaali Radha Ramana Giridhari GovindaNeela Megha Sundara Narayana GovindaBhakta Hrudaya Mandara Bhanu Koti SundaraNanda Nanda Gopa Brinda Narayana GovindaNarayana Govinda (x4)1.Audio Link by Usha Sethuraman2.Audio Link by Vishakha hari[song starts at 2mins]3.Shreehttp://www.blogger.com/profile/02052895145345175906noreply@blogger.com0tag:blogger.com,1999:blog-574078420924329681.post-45348871471058449482010-08-22T14:10:00.019-04:002010-08-22T15:24:28.652-04:00Saraswati Namostute / ಸರಸ್ವತಿ ನಮೋಸ್ತುತೆComposer : G N Balasubramaniamraaga : saraswatitaaLa : roopakaLanguage : Sanskritಪಲ್ಲವಿಸರಸ್ವತಿ ನಮೋಸ್ತುತೇ ಶಾರದೆ ವಿದ್ಯಾಪ್ರದೆಅನುಪಲ್ಲವಿಕರಧೃತ ವೀಣಾ ಪುಸ್ತಕ ವರಮಣಿ ಮಾಲಾಲಂಕೃತಚರಣನರಹರಿ ಸುತ ವಿಧಿ ಲಾಲಿತ ನವಮಣಿಯುತ ಕಂಭುಗಳೇಸುರ ಸೇವಿತ ಪದಯುಗಳೇ ಸುಧಾಕರ ಸಮಧವಳೇ---------------------------------------------------pallavisaraswathi namOsthuthe shArade vidyApradeanupallavikaradhruta veeNA pustaka varamaNi Shreehttp://www.blogger.com/profile/02052895145345175906noreply@blogger.com0tag:blogger.com,1999:blog-574078420924329681.post-24629148324900042712010-08-15T11:00:00.001-04:002010-08-22T15:31:09.131-04:00Jalandhara Supitasthe / ಜಾಲಂಧರ ಸುಪೀಠಸ್ತೆRaaga: valachitaaLa: roopakaComposer: Muthaiah BhaagavatarLanguage: Sanskritಪಲ್ಲವಿಜಾಲಂಧರ ಸುಪೀಠಸ್ತೇ ಜಪಾಕುಸುಮ ಭಾಸುರೆಅನುಪಲ್ಲವಿಬಾಲಾರ್ಕ ಕೋಟಿ ಪ್ರಭೆ ಬಾಲೆ ಪರಿಪಾಲಿಸೌಚಿಟ್ಟೆಸ್ವರಗ ,ಗಪ ದ,ದನಿ ಸ,ಸನಿ |ನಿದದಪ ಗ,ಗಪ ಗಪಗಸ||ಗ,ಗಪ ಗಪಗಪ ದನಿದಪ |ದಪಗಸ ನಿದಪಗ ಸನಿದಪ||ಗಪದನಿ ಸಗಪಗ ಸಗಸ, |ಸನಿದನಿ ಪದಗಪ ದಪಗಸ||ಚರಣಭವರೋಗ ನಿವಾರಿಣಿಭಕ್ತಜನ ಪರಿಪಾಲಿನಿನವಶಕ್ತಿ ಸ್ವರೂಪಿಣಿನಾದ ಹರಿಕೇಶ ರಾಜ್ಞಿ(ಚಿಟ್ಟೆಸ್ವರ)---------------------------------------Shreehttp://www.blogger.com/profile/02052895145345175906noreply@blogger.com0tag:blogger.com,1999:blog-574078420924329681.post-58324258289511593762010-08-07T20:45:00.002-04:002010-08-22T15:31:42.573-04:00Adidano ranga / ಆಡಿದನೋ ರಂಗ ಅದ್ಭುತದಿಂದಲಿ1. Audio Link by Bala Brundam2.Audio Link by M.L.Vasantha Kumari3.Audio By another group4.Audio by Narasimha Nayak (song 27)raaga: ArabhitaaLa: Adiಆಡಿದನೋ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ [ಪ]ಪಾಡಿದವರಿಗೆ ಬೇಡಿದ ವರಗಳ ನೀಡುತಲಿ ದಯ ಮಾಡುತಲಿನಲಿದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ [ಅ ಪ]ಅಂಬುರುಹೋದ್ಭವ ಅಖಿಳ ಸುರರು ಕೂಡಿಅಂಬರದಲಿ ನಿಂತು ಅವರ ಸ್ತುತಿಸೆರಂಭೆ ಊರ್ವಶಿ ರಮಣಿಯರೆಲ್ಲರು ಚಂದದಿಂ ಭರತನಾಟ್ಯವ ನಟಿಸೆಝಂತಟ ತಕಧಿಮಿ ತಧಿಗಿಣಿ ತೋಂ ಎಂದುಝಂಪೆShreehttp://www.blogger.com/profile/02052895145345175906noreply@blogger.com0